Sunday, February 16, 2014

ಕೆಲ ನುಡಿಮುತ್ತುಗಳು ನನ್ನಂತರಾಳದಿಂದ

ನಾಲಿಗೆಯು ಬೇಕಾದಂತೆ ತಿರುಗುವುದೆಂದು ಪರರ ದುಃಖಕ್ಕೆ ಬುನಾದಿಯಾಗುವುದೆಂತು ಸರಿ???

ಮಾತು ಬರದಿದ್ದರೂ 'ಅಮ್ಮ' ಎನ್ನಬಹುದು...
ಮೌನ ಮಾತಾದರೂ ಮಮತೆ ಎಂದೂ ಬಾಡದು....


ಪರರ ಜೀವನಕ್ಕೆ ಕಲ್ಲೆರಚುವ ಖದೀಮರಿಗೂ ಸಮಾಜದಿ ಬೆಲೆ ಅಪಾರ....


ಕಷ್ಟದಲಿದ್ದಾಗ ಕಣ್ಣೆತ್ತಿ ನೋಡದ ಜನರು ಕಟ್ಟಿಗೆಯ ಚಟ್ಟದಲಿದ್ದಾಗ ಕಣ್ಣೀರಿಡುವರು... 





No comments:

Post a Comment